(ಸಹ ಬ್ಲಾಗಿಗರಾದ ಶಶಿಧರ ಬಂಗೇರ (http://heegesumsumne.blogspot.com) ಅವರ ಬ್ಲಾಗ್ ನಲ್ಲಿಯ ಕೆಲವು ಮನಕಲಕುವ ಛಾಯಾಚಿತ್ರಗಳನ್ನು ನೋಡಿ ಬರೆದ ಕೆಲವು ಸಾಲುಗಳು.)
Labels: ಕವನ
Copyright 2009 -
ಓ ಮನಸೇ, ನೀನೇಕೆ ಹೀಗೆ...?
Blogspot Theme Design by: Ray Creations, HostingITrust.com
Distributed by Deluxe Templates
10 comments:
ಆ ಕಂಗಳುಗಳಲ್ಲಿನ ಆಸೆಯನ್ನು ಬಿಂಬಿಸಿದ್ದೀರಿ. ಚಿತ್ರ ಈ ಮಕ್ಕಳ ಕಥೆ ಹೇಳುತ್ತವೆ. ಹಾಗೆಯೇ ಅವರಲ್ಲಿರುವ ಅತ್ಯಲ್ಪ ತೃಪ್ತಿಯನ್ನೂ ಅವರ ಮುಗ್ಧನಗೆಯು ತೋರಿಸಿದೆ...
ಮನಸಿಗೆ ನಾಟುವಂತಿದೆ ನಿಮ್ಮ ಕವನ...
ಚಿಂದಿ ಬಟ್ಟೆಯ ಉಟ್ಟು
ಚಳಿಗೆ ನಡುಗುವ ಬಾಲ
ಆಸೆ ಪಟ್ಟರೆ ತಪ್ಪೇ
ಬೆಚ್ಚಗಿನ ಅಂಗಿಗಾಗಿ..?
ಅಂಗಡಿಯ ಬೊಂಬೆ ತೊಟ್ಟಿರುವ
ಚೆಂದದ ಉಡುಪಿಗಾಗಿ.
ಸಾಲುಗಳು ತುಂಬಾ ಇಷ್ಟವಾದವು.. ಧನ್ಯವಾದಗಳು..
ಹೊಟ್ಟೆಗಾಗಿ ಚೂರು ಬಟ್ಟೆಗಾಗಿ....
ಗೇಣು ಈಗಿನ ಜನರಿಗೆ ಅರ್ಥವಾಗಲಿಕ್ಕಿಲ್ಲ ಅಲ್ಲವೇ?
ಇವರನ್ನು ಸಮಾಜ ಕಡೆಗಣಿಸಿದಷ್ಟೂ ,ಅವರು ಸಮಾಜವನ್ನು ಬಿಟ್ಟು ಹೋಗುತ್ತಾರೆ.!!!!!! ಅವರನ್ನು ಮೇಲೆತ್ತಿ ಬೆಳೆಸುವ ಹೊಣೆ ನಮ್ಮ ಮೇಲೆಯೇ ಇದೆ.
ಬನ್ನಿ ನಮ್ಮನೆಗೂ....
http://chinmaysbhat.blogspot.com
ಚೇತನಾ ಅವರೇ...
ನಿರ್ಗತಕ ಮಕ್ಕಳ ಬಗೆಗಿನ ನಿಮ್ಮ ಆಶಯ ನಿಜಕ್ಕೂ ಮನಮೆಚ್ಚಿತು... ಕನಸುಗಳಿಲ್ಲದ ಮಕ್ಕಳು ಎಂದು ಅವೆಷ್ಟನ್ನೋ ನಾವು ಗುರುತಿಸಬಹುದು. ಆದರೆ ಅವರ ಕಂಗಳಲ್ಲೂ ಕನಸ ಇರಬಹುದು, ಅದನ್ನು ಹೆಕ್ಕಿ ನೋಡುವ ಮನಸ್ಸು ಇರುವುದು ಬೆರಳೆಣಿಕೆಯವು ಮಾತ್ರ.
ನನ್ನ ಬ್ಲಾಗ್ ಫೊಟೋ ಬಳಸಿರುವುದು ನೋಡಿ ಸಂತಸವಾಯಿತು.
http://heegesumsumne.blogspot.com
ಚೇತನ ಮೇಡಮ್ ಚೆನ್ನಾಗಿದ್ದು ಕವನದ ಸಾಲು ಮತ್ತೆ ಅರ್ಥ.
In addition to that-
ಹಸಿದ ಹೊಟ್ಟೆಗೆ
ಒಂದಿಷ್ಟು ಕೂಳಿಲ್ಲ,
ಹತ್ತಿರ ಹೋದರೆ
ಕೈ ಮಾಡಿ ತಳ್ಳುವರೆಲ್ಲ.
ಮಾತಲ್ಲೇ ಮರುಗಿದರೇನು ಬಂತು?
ಕೈ ಚಾಚೋಣ ಜೊತೆ ನಿಂತು.
ಚಿತ್ರದ ಸುತ್ತಲಿನ ತಮ್ಮ ಕಲ್ಪನಾ ಹರಿವು ಅವರ ಕಷ್ಟಗಳಿಗೆ ತಾವು ಮಿಡಿದದ್ದು ಶಬ್ದವಾಗಿದೆ. ನನಗೆ ಆ ಕಷ್ಟದಲ್ಲೂ ಆ ಮಕ್ಕಳ ಮೊಗದ ಮುಗ್ದ ನಗುವಲ್ಲಿ ಸಾವಿರು ಕನಸು ಭವಿಷ್ಯತ್ತಿನಲ್ಲಿನ ನಂಬಿಕೆ ಕಂಡಿತು.
nice...
tumbaa channaagi kavanisiddeera.. manamuttuvantide.
BH ಚಂದ್ರು, ಪ್ರಗತಿ ಹೆಗಡೆ, ಚಿನ್ಮಯ್ ಭಟ್, ಶಶಿ ಬೆಳ್ಳಾರೆ, ಭಟ್ ಚಂದ್ರು, ಸೀತಾರಾಂ ಸರ್, ಚುಕ್ಕಿ ಚಿತ್ತಾರ ನಿಮ್ಮೆಲ್ಲರ ಪ್ರೋತ್ಸಾಹಭರಿತ ಪ್ರತಿಕ್ರಿಯೆಗೆ ಧನ್ಯವಾದಗಳು.
@ಚಿನ್ಮಯ್ ಭಟ್ : ನಿಜ ಚಿನ್ಮಯ್ ಅವರೇ...ಇಂಥ ನಿರ್ಗತಿಕ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಅವರ ಮೂಲಭೂತ ಅವಶ್ಯಕತೆಗಳನ್ನಾದರೂ ಒದಗಿಸಿಕೊಡುವ ಜವಬ್ಧಾರಿ ನಮ್ಮೆಲ್ಲರ ಮೇಲೆಯೇ ಇದೆ. ಹ ಹ್ಹ ಹ್ಹ ಗೇಣು ಅನ್ನುವ ಶಬ್ಧ ಎಷ್ಟು ನೆನಪಿಸಿದರೂ ನೆನಪಾಗಲಿಲ್ಲ. ಅದಕ್ಕೆ ಅಲ್ಲಿ ಚೂರು ಅನ್ನೋ ಶಬ್ಧ ಮೂಡಿತು. ಈಗ ಆ ಪದವನ್ನ ಸೇರಿಸ್ತಿನಿ. ನೆನಪಿಸಿದ್ದಕ್ಕೆ ಧನ್ಯವಾದಗಳು.:)
@ಶಶಿ ಬೆಳ್ಳಾರೆ :ಆ ಮಕ್ಕಳಿಗೂ ಖಂಡಿತ ಕನಸುಗಳಿರಬಹುದು ಸರ್..ಆದರೆ ಕನಿಷ್ಠ ಅವಶ್ಯಕತೆಗಳಾದ ಒಳ್ಳೆಯ ಊಟ, ಬಟ್ಟೆಯೇ ಇಲ್ಲದಿರುವಾಗ ಅವರ ಮೊದಲ ಆಸೆ ಅವುಗಳ ಮೇಲೆಯೇ ಇರಬಹುದು ಅಲ್ವಾ..
@ ಭಟ್ ಚಂದ್ರು : ಹೌದು ಚಂದ್ರು ...ಈ ಕವಿತೆಗೆ ತುಂಬಾ ಅವಶ್ಯಕವಾದ ಅರ್ಥಪೂರ್ಣ ಸಾಲುಗಳನ್ನು ಸೇರಿಸಿದ್ದೀರಾ. ಚೆಂದದ ಸಾಲುಗಳಿಗೆ ಧನ್ಯವಾದಗಳು.
@ ಸೀತಾರಾಂ : ನಿಜ ಸರ್ ...ಅವರ ಕಣ್ಣುಗಳಲ್ಲಿ ಭವಿಷ್ಯದ ಭರವಸೆಯ ನಗು ಕಾಣುತ್ತೆ. ಆದರೆ ಸಧ್ಯದಲ್ಲಿ ಅವರಿಗಿರುವ ಮಕ್ಕಳಲ್ಲಿ ಅತೀ ಸಾಮಾನ್ಯವಾಗಿ ಇರಬೇಕಾದ ಆಸೆಗಳು ...ಹಣ್ಣು, ಸಿಹಿತಿಂಡಿಗಳನ್ನೆಲ್ಲ ತಿನ್ನಬೇಕು ಅನ್ನೋ ಆಸೆಗಳು ಕೂಡ ಕೆಲ ಮಕ್ಕಳಿಗೆ ಕೈಗೆಟುಕದ ಮರೀಚಿಕೆಯಾಗುತ್ತದಲ್ಲ ಅನ್ನೋ ಯೋಚನೆ ನನಗೆ ನೋವು ಕೊಡುತ್ತೇ ಸರ್. ಕೆಲವು ಸಾರಿ ನಾನು ಹಣ್ಣು ಕೊಳ್ಳುವಾಗ ಪಕ್ಕದಲ್ಲೇ ಆಸೆಯಿಂದ ನೋಡುತ್ತಿರುವ ಮಕ್ಕಳಿಗೆ ನಾನು ಖರೀದಿಸಿದ ಕೆಲ ಹಣ್ಣುಗಳನ್ನು ನೀಡಿ ಬರುತ್ತೇನೆ. ಆ ಆಸೆ ಕಣ್ಣುಗಳೆ ನೆನಪಾಗಿ ಈ ಸಾಲುಗಳು ನನ್ನಿಂದ ಮೂಡಿವೆ ಸರ್.
ಚೇತು, ವಾವ್, ನೋಡಿರ್ಲಿಲ್ಲ ಈ ಪೋಸ್ಟ್...ನನಗೆ ಈ ಪದ ಹೆಚ್ಚು ಹಿಡಿಸ್ತು...ಬಾಲ-ಕರುಗಳಿಗೆ.....ಹೌದು ಇವು ಬಾಲಕರುಗಳು...ಇವುಗಳ ಆರೈಕೆ ಪೋಷಣೆ ಸರಿಯಾಗದಿದ್ದರೆ ..ಏನೆಲ್ಲಾ ಅನರ್ಥ ಆಗಬಹುದು ಮತ್ತು ಮಕ್ಕಳ ಮನೋಭಾವ ಹೇಗಿರುತ್ತೆ ಎನ್ನುವುದು ಚನ್ನಾಗಿ ಮೂಡಿದೆ ಸಾಲುಗಳಾಗಿ...
ಚೇತನ ಮೇಡಂ ನಮಸ್ಕಾರ ನಿಮ್ಮ
ಬೆಲೆಯಿದೆಯೇ ಈ ಬಾಲಕರ ಕನಸುಗಳಿಗೆ..?
ಓದಿದೆ ಬಾಲ ಕಾರ್ಮಿಕರ ಜೀವನವನ್ನು ಮನ ಕಲಕುವಂತೆ ವಿವರಿಸಿದ್ದೀರಿ.
ಧನ್ಯವಾದಗಳು
ದಯವಿಟ್ಟು ನನ್ನ ಬ್ಲಾಗ್ ನೋಡಿ ನಿಮ್ಮ ಅನಿಸಿಕೆ ತಿಳಿಸಿ
http://rakeshashapur.blogspot.com
ವಂದನೆಗಳೊಂದಿಗೆ
Post a Comment